Published On Streamed live on Sep 21, 2022
ಕಿರಿಮಂಜೇಶ್ವರ ನಾಗೂರು ನಾಗರಿಕರ ಸಹಯೋಗದೊಂದಿಗೆ
ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ (ರಿ) ಕಿರಿಮಂಜೇಶ್ವರ
ಪ್ರಸ್ತುತಪಡಿಸುವ 8ನೇ ವರ್ಷದ ಯಕ್ಷಗಾನ ಜ್ಞಾನ ಯಜ್ಞ -ತಾಳಮದ್ದಳೆ ಸಪ್ತಾಹ
ಪ್ರಸಂಗ : ಮಹಾಪ್ರಸ್ಥಾನ
ಕವಿ : ಶ್ರೀ ಶ್ರೀಧರ ಡಿ. ಎಸ್
ಹಿಮ್ಮೇಳ : ಶ್ರೀ ಸುಬ್ರಹ್ಮಣ್ಯ ಧಾರೇಶ್ವರ, ಶ್ರೀ ಸುನಿಲ್ ಭಂಡಾರಿ, ಶ್ರೀ ಸುಜನ್ ಹಾಲಾಡಿ
ಅರ್ಥದಾರಿಗಳು : ಶ್ರೀ ಶಂಭು ಶರ್ಮ ವಿಟ್ಲ, ಶ್ರೀ ಉಜಿರೆ ಅಶೋಕ ಭಟ್ಟ, ಶ್ರೀ ಸುಜಯಿಂದ್ರ ಹಂದೆ, ಶ್ರೀ ಪ್ರಸಾದ್ ಭಟ್ಕಳ
show more