Published On Streamed live on Apr 23, 2023
ಉಜಿರೆ - ಬೆಳಾಲು ರಸ್ತೆಯ ಉಂಡ್ಯಾಪು ನಗರದ " ಭಾವನಾ " ಮನೆಯಲ್ಲಿ
ಸ್ನೇಹ ಸಿಂಚನಪೂರ್ವಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ
ಯಕ್ಷಗಾನ ತಾಳಮದ್ದಳೆ ಕೂಟ.
ದಿನಾಂಕ 23-04-2023ನೇ ಭಾನುವಾರ
ಅಪರಾಹ್ನ 02.00 ಗಂಟೆಯಿಂದ 6.00 ಗಂಟೆ ತನಕ
ಪ್ರಸಂಗ : ಕಚ-ದೇವಯಾನಿ
ಹಿಮ್ಮೇಳ :
ಭಾಗವತರು : ಗಿರೀಶ ರೈ ಕಕ್ಕೆಪದವು
ಮದ್ದಳೆ : ಜನಾರ್ದನ ತೋಳ್ಪಾಡಿತ್ತಾಯ .ಉಜಿರೆ
ಚೆಂಡೆ : ಶಿತಿಕಂಠ ಭಟ್ ಉಜಿರೆ
ಅರ್ಥಧಾರಿಗಳು
ಶುಕ್ರಾಚಾರ್ಯ : ವಿಶ್ವೇಶ್ವರ ಭಟ್ ಸುಣ್ಣಂಬಳ
ಕಚ : ವಾಸುದೇವಾ ರಂಗಾಭಟ್. ಮಧೂರು
ದೇವಯಾನಿ: ವಿದ್ವಾನ್ ಗಣಪತಿ ಭಟ್ ಸಂಕದ ಗುಂಡಿ
ವೃಷಪರ್ವ: ಡಾ. ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ
ದೂಮಕೇತು : ಸುರೇಶ ಕುಂದ್ರೆತಾಯ ಉಜಿರೆ
ಯಕ್ಷಗಾನ ಅಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ
ಶ್ರೀಮತಿ ಸುಗುಣ ಮತ್ತು ಮುರಳಿಕೃಷ್ಣ ಆಚಾರ್, ಸಮೃದ್ಧ್ ಮತ್ತು ಸಮೀಕ್ಷಾ
for live streaming contact :
Kolthige live media mo : 9845842849
join whatsapp group
#https://chat.whatsapp.com/JESB9NFFk4V...
subscribe chanel
#kolthigelivemedia
# / @klothigelivemedia