ಸ್ವಾಭಿಮಾನ | ಬಸವಣ್ಣವರ ವಚನಗಳು - 9 | Dr. Gururaj Karajagi
Knowledge is Spherical Knowledge is Spherical
390K subscribers
19,008 views
346

 Published On Oct 16, 2018

Basavannavara Vachanagalu | ಬಸವಣ್ಣವರ ವಚನಗಳು
ಜಿಡ್ಡುಗಟ್ಟಿದ ಸಮಾಜದಲ್ಲಿ ಚೈತನ್ಯವನ್ನು, ವರ್ಣಸಮಾಣತೆ, ವರ್ಗಸಮಾನತೆ, ಲಿಂಗಸಮಾನತೆಗಳನ್ನು ಸಾಧಿಸಿ ಹನ್ನೆರಡನೇ ಶತಮಾನದಲ್ಲಿ ರಕ್ತರಹಿತ ಕ್ರಾಂತಿಯನ್ನು ಮಾಡಿದ ಆಂದೋಲನದ ಅನಭಿಷಿಕ್ತ ನಾಯಕರಾಗಿದ್ದವರು ಬಸವಣ್ಣನವರು. ಅವರು ಋಷಿಯಾಗಿ, ಸುದಾರಕರಾಗಿ, ಕವಿಯಾಗಿ, ಬಾಳಿ, ಪ್ರಚಾರ ಮಾಡಿ, ಬರೆದು ಪುಜ್ಯರಾಗಿದ್ದಾರೆ.

show more

Share/Embed