Dr. Gururaj Karajagi talking about Vishwaguru Basavanna part- 4
Knowledge is Spherical Knowledge is Spherical
390K subscribers
73,017 views
894

 Published On Sep 11, 2018

ಜಿಡ್ಡುಗಟ್ಟಿದ ಸಮಾಜದಲ್ಲಿ ಚೈತನ್ಯವನ್ನು, ವರ್ಣಸಮಾಣತೆ, ವರ್ಗಸಮಾನತೆ, ಲಿಂಗಸಮಾನತೆಗಳನ್ನು ಸಾಧಿಸಿ ಹನ್ನೆರಡನೇ ಶತಮಾನದಲ್ಲಿ ರಕ್ತರಹಿತ ಕ್ರಾಂತಿಯನ್ನು ಮಾಡಿದ ಆಂದೋಲನದ ಅನಭಿಷಿಕ್ತ ನಾಯಕರಾಗಿದ್ದವರು ಬಸವಣ್ಣನವರು. ಅವರು ಋಷಿಯಾಗಿ, ಸುದಾರಕರಾಗಿ, ಕವಿಯಾಗಿ, ಬಾಳಿ, ಪ್ರಚಾರ ಮಾಡಿ, ಬರೆದು ಪುಜ್ಯರಾಗಿದ್ದಾರೆ.

show more

Share/Embed