Published On Premiered Sep 12, 2022
🙏🚩ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಿಂದೂ ಮಹಾ ಗಣಪತಿ 2022 ಹರಪನಹಳ್ಳಿ ತಾಲೂಕಿನ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಆರನೇ ವರ್ಷದ ಬೃಹತ್ ಶೋಭಯಾತ್ರೆ ದಿನಾಂಕ 10.09.2022 ಶನಿವಾರ ದಂದು ಹರಪನಹಳ್ಳಿ ಹಿಂದೂ ಮಹಾಗಣಪತಿಯ ವಿಸರ್ಜನೆಯನ್ನು ಅತಿ ಸುಂದರವಾಗಿ ನೆರವೇರಿಸಲಾಯಿತು ಈ ಸುಂದರ ಕ್ಷಣಗಳಲ್ಲಿ ಹರಪನಹಳ್ಳಿ ತಾಲೂಕಿನ ಎಲ್ಲಾ ಗ್ರಾಮದವರು ಮತ್ತು ಹರಪನಹಳ್ಳಿ ತಾಲೂಕಿನ ಹಿಂದೂ ಬಾಂಧವರು ಬಹು ಸುಂದರವಾಗಿ ವಿಸರ್ಜನೆಯನ್ನು ಮಾಡಲಾಯಿತು🚩🙏
my Instagram link:
https://www.instagram.com/invites/con...
my feedback link: https://www.facebook.com/profile.php?...
🙏ವಿಡಿಯೋ ನೋಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏
please don't forget subscribe 🙏❤️
show more