ಹೃದಯಕ್ಕೆ ಮುಟ್ಟಿದ್ದು ಬಹಳ ಕಾಲ ಉಳಿಯುತ್ತದೆ! | ಡಾ. ಗುರುರಾಜ ಕರಜಗಿ |
ಅರಿವು Arivu ಅರಿವು Arivu
9.28K subscribers
111,524 views
1.4K

 Published On Jan 17, 2024

ವಿವೇಕಹಂಸದ 2017ರ 'ಹಣತೆ' ಕಾರ್ಯಕ್ರಮದಲ್ಲಿ ಡಾ. ಗುರುರಾಜ ಕರಜಗಿ ಅವರು 'ಅರಿವಿನ ಬೆರಗು' ಕುರಿತು ಮಾತನಾಡಿದ ವಿಡಿಯೋ. ಇದರಲ್ಲಿ ಮನಸ್ಸು, ಬುದ್ಧಿ ಹಾಗೂ ಹೃದಯದ ನಡುವಿನ ಸಂಬಂಧವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಬುದ್ಧಿಗೆ ಮುಟ್ಟಿದ್ದು ತರ್ಕಕ್ಕೆ ಸಂಬಂಧಿಸಿದ್ದು ಕೆಲಕಾಲ ಮಾತ್ರ ನೆನಪಿನಲ್ಲಿ ಉಳಿದರೆ ಹೃದಯವನ್ನು ಮುಟ್ಟಿದ್ದು ದೀರ್ಘಕಾಲ ಮನಸ್ಸಿನಲ್ಲಿ ಉಳಿಯುತ್ತದೆ. ಅರಿವಿನ ಬೆರಗು ಹೆಚ್ಚಬೇಕಾದರೆ ಹೃದಯವನ್ನು ಹಿರಿದಾಗಿಸಿಕೊಳ್ಳಬೇಕು ಎಂಬುದು ಈ ವಿಡಿಯೋದ ಸಾರಾಂಶ.
.
.
.
.
.
.
.
.
.
#arivu #vivekahamsa #swamivivekananda #gururajakarjagi #ramakrishnamath #swaminirbhayananda #kannadanews #drbendre
#dvg #karajagi #drgururajkarajagi #drgururajkarjagi #drraghuv

show more

Share/Embed