ಅಷ್ಟಮಂಗಲ ಪ್ರಶ್ನೆ. Episode 1
Jodi Muneshwara Temple Jodi Muneshwara Temple
16.9K subscribers
146,854 views
2.2K

 Published On Jun 8, 2021

ಭಕ್ತರ ಸಮಸ್ಯೆಗೆ ಜೋಡಿ ಮುನೇಶ್ವರ ಪರಿಹಾರ
-ಅಂದ್ರಹಳ್ಳಿಯಲ್ಲಿರುವ ದೇವಸ್ಥಾನ
ಬೆಂಗಳೂರು: ನಾಗ ದೋಷದಿಂದ ಬಳಲುತ್ತಿರುವವರಿಗಾಗಿ ಪೀಣ್ಯ 2ನೇ ಹಂತದಲ್ಲಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಜೋಡಿ ಮುನೇಶ್ವರ ದೇವಸ್ಥಾನದಲ್ಲಿ ನಾಗ ಕ್ಷೇತ್ರ ಪರಿಹಾರ ನೀಡಲಾಗುವುದು ಎಂದು ಶಿವಶಂಕರ ಗುರೂಜಿ ತಿಳಿಸಿದ್ದಾರೆ.
2020ರಲ್ಲಿ ಎರಡು ಬಾರಿ ಪೂರ್ಣ ಚಂದ್ರ ಗೋಚರಿಸಲಿದ್ದು, ಜಗತ್ತಿನಲ್ಲಿ ಆಪತ್ತು ಎದುರಾಗಲಿದೆ ಎಂದು 2018ರಲ್ಲಿಯೇ ಶಿವಶಂಕರ ಗುರೂಜಿ ಭವಿಷ್ಯ ನುಡಿದಿದ್ದರು. ಅದರಂತೆ ಕರೊನಾ ಸೋಂಕು ಸೇರಿ ಇನ್ನಿತರ ಆಪತ್ತುಗಳು ಎದುರಾಗಿವೆ. ಅದರ ಜತೆಗೆ ಕ್ಷೇತ್ರಕ್ಕೆ ಬರುವ ಭಕ್ತರ ಸಮಸ್ಯೆಗಳ ನಿವಾರಣೆಗೆ ಹಲವು ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಾರೆ. ಅದರಲ್ಲೂ
ನಾಗ ದೋಷವಿರುವವರಿಗಾಗಿ ನಾಗ ಪರಿಹಾರ
, ಆಶ್ಲೇಷ ಬಲಿ,
ಸರ್ಪ ಶಾಂತಿ
, ಕಾಳ ಸರ್ಪ ಶಾಂತಿಯಂತಹ ಹೋಮ,
ಪೂಜಾ ಕಾರ್ಯ ಮಾಡುತ್ತಾರೆ.
5 ತಲೆಮಾರಿನಿಂದ ಪೂಜಿಸಲ್ಪಡುತ್ತಿರುವ ಜೋಡಿ ಮುನೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಅನ್ನ ಸಂತರ್ಪಣೆ ಇರುತ್ತದೆ. ವಿವಾಹದಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಭಾನುವಾರ ಸ್ವಯಂವರ ಪಾರ್ವತಿ ಯಾಗ ನೆರವೇರಿಸಲಾಗುತ್ತಿದೆ.

Shivashankar Guruji: 9980207796 , 9148096596

#vanadurga
#JodiMuneshwara
#bengaluru

show more

Share/Embed