ನಾರ್ವೆ - ಆರ್ಡಿಕೊಪ್ಪ ಪ್ರವಾಹ ಸಂಚಾರ ಸಂಪೂರ್ಣ ಸ್ಥಗಿತ|| ಪಿಎಸ್ಐ ಶ್ರೀ ಬಸವರಾಜ್||
AJ DAD TJ AJ DAD TJ
503 subscribers
328 views
0

 Published On Jul 30, 2024

ಕೊಪ್ಪದಿಂದ ಜಯಪುರಕ್ಕೆ ತೆರಳುವಾಗ ನಾರ್ವೆ ಹಾಗೂ ಆರ್ಡಿ ಕೊಪ್ಪದ ಹತ್ತಿರ ಮುಖ್ಯ ರಸ್ತೆಯಲ್ಲಿ ತುಂಗಾ ಹೊಳೆಯ ನೀರು ಬಂದಿದ್ದು ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಯುತ ಬಸವರಾಜ್ ಸರ್ ಅವರು ಮುಂಜಾಗ್ರತ ಕ್ರಮವಾಗಿ ಯಾವುದೇ ವಾಹನ ಸಂಚಾರ ಆಗದಂತೆ ಬ್ಯಾರಿಕೇಡ್ ಅಳವಡಿಸಿದ್ದು ಸಾರ್ವಜನಿಕರು ಬದಲಿ ರಸ್ತೆಯಾಗಿ ಅಂದಗಾರು ಕಲ್ಕೆರೆ ಮುಖಾಂತರ ತೆರಳಲು ಹಾಗೂ ಜೈಪುರದಿಂದ ಬರುವವರು ಬೆಳಗೊಳದಿಂದ ಬಳಗ ಊರಿನ ಮುಖಾಂತರ ಕೊಪ್ಪಕ್ಕೆ ಬರಲು ಸಾರ್ವಜನಿಕರಿಗೆ ಮಾಹಿತಿ ನೀಡಿರುತ್ತಾರೆ.
#ಕೊಪ್ಪ #ನಾರ್ವೆ
#ಜಯಪುರ #ಜಲಪ್ರವಾಹ # ಮಳೆ #
#ಪಿಎಸ್ಐ ಬಸವರಾಜ್ #ಕೊಪ್ಪ #ajdadtj #nrpura #ರಸ್ತೆ
#ಬ್ಯಾರಿಕೇಡ್#

show more

Share/Embed