Published On Jul 15, 2024
ಹಿತ್ತಲಿನಲ್ಲಿ ನಂಜನಗೂಡು ರಸಬಾಳೆ ಕೃಷಿ. 5 ವರ್ಷವಾದರೂ ಕಡಿಮೆಯಾಗದ ಇಳುವರಿ. ನೈಸರ್ಗಿಕ ಪದ್ದತಿಯಲ್ಲಿ ಯಾವುದೇ ಹೊರಗಿನ ರಾಸಾಯನಿಕ ಬಳಸದೆ 50ಕ್ಕೂ ಹೆಚ್ಚು ನಂಜನಗೂಡು ರಸಬಾಳೆ ಪ್ರಭೇದದ ಗಿಡಗಳನ್ನು ಹಿತ್ತಲಿನಲ್ಲಿ ಬೆಳೆಸಿರುವ ಕಣಗಾಲ್ ಕೃಷ್ಣಮೂರ್ತಿಯವರು. ಮನ್ನಿಸ್ಸದರೆ ಮಾರ್ಗ ಎನ್ನುವ ಮಾತಿಗೆ 81ರ ಹರೆಯದ ಕೃಷ್ಣಮೂರ್ತಿಗಳೇ ಉತ್ತಮ ಉದಾಹರಣೆ 🙏
show more