Published On Jun 17, 2022
ಬಪ್ಪನಾಡುಮೇಳದವರಿಂದ ಗೆಜ್ಜೆಪೂಜೆ ...ಪ್ರಸಂಗದಲ್ಲಿ ಕುಡುಕ ಕಾಳುವಾಗಿ ಕೋಡಪದವು...ತುಳಸಿಯಾಗಿ ಪರಮೇಶ್ವರ ಗಂಗನಾಡು...ಮತ್ತು ಚಂದ್ರವರ್ಮನಾಗಿ ಯಕ್ಷಗಾನದ ಚಿರಯುವಕ ಅರುವ ಕೊರಗಪ್ಪ ಶೆಟ್ಟಿ....
ಬಾಗವತಾಗಿ ಗಿರೀಶ್ ರೈ ಕಕ್ಕೆಪದವು
ಮದ್ದಳೆ ನೆಕ್ಕರೆಮೂಲೆ ಗಣೇಶ್ ಭಟ್
ಚೆಂಡೆ ಪದ್ಮನಾಭ ಉಪದ್ಯಾಯ
show more