Published On Aug 3, 2021
ಶುಚಿತ್ವದ ಮಹತ್ವವೇನು...? | ಅವಧೂತ ಶ್ರೀ ವಿನಯ್ ಗುರೂಜಿ | Avadhootha | Sri Vinay Guruji |
ನಮ್ಮ ದಿನವನ್ನು ಖುಷಿಯಿಂದ ಆರಂಬಿಸಬೇಕಾಗಿರುವುದು ನಮ್ಮಲ್ಲಿಯೇ ಇರುತ್ತದೆ. ಅಲ್ಲದೆ ಎಲ್ಲವನ್ನೂ ಸಂತೋಷದಿಂದ ನೋಡುವುದನ್ನು ಕಲಿಯಬೇಕು ಅಂದು ಎಲ್ಲವೂ ಶುಚಿಯಾಗಿ ಇರುತ್ತದೆ. ನಾವು ಖುಷಿಯಾಗಿದ್ದಾಗ ನಮ್ಮ ಸುತ್ತಮುತ್ತಲಿನ ಪರಿಸರವೇಲ್ಲವೂ ಶುಚಿತ್ವದಿಂದ ಕೂಡಿರುತ್ತದೆ. ಅದನ್ನು ನೀವುಗಳೇ ರೂಪಿಸಿಕೊಳ್ಳಬೇಕು. ಅಂದಿನಿಂದ ನಿಮ್ಮ ಜೀವನ ತುಂಬಾ ಉಲ್ಲಾಸದಿಂದ ಕೂಡಿರುತ್ತದೆ.
ಧರ್ಮದ ಗ್ರಂಥಗಳಲ್ಲಿ ಕೂಡ ಹೇಳಿರುವುದು ಇದೆ. ಪರಸ್ಪರ ಅನುಸರಿಸುವುದನ್ನು ಸರಿಯಾಗಿ ಕಲಿತಾಗ ಎಲ್ಲವೂ ನಮಗೆ ನಮ್ಮ ಯೋಚನೆಗೆ ತಂಕ್ಕಂತೆ ನಡೆಯುತ್ತವೆ. ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳೋಣ. ಅಸೂಹೆಯನ್ನು ಬಿಡೋಣ ಒಳ್ಳೆಯ ಮಾರ್ಗದಲ್ಲಿ ನಡೆಯುವುದನ್ನು ಕಲಿತುಕೊಳ್ಳೋಣ. ಮನೋಶುದ್ಧಿ ಇಂದ ಇರೋಣ. ಬಾಂಧವ್ಯದಿಂದ ಇರುವುದನ್ನು ಕಲಿತುಕೊಳ್ಳೋಣ ಸಂಬಂಧಗಳನ್ನು ಗೌರವಿಸೋಣ.
ಬೇರೆಯವರನ್ನು ಗೌರವಿಸುವುದನ್ನು ಕಲಿತುಕೊಳ್ಳೋಣ ನಮ್ಮ ಸಂಸ್ಕಾರವನ್ನು ಕೊನೆಯಾಗಿಸುವುದು ಬೇಡ, ಎಲ್ಲರೂ ಒಂದಾಗಿ ಬೆಳೆಸೋಣ. ಬೇರೆದೇಶದ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದು ಬೇಡ. ಪ್ರೀತಿ, ಸಂತೋಷ, ಸಂಬಂಧಗಳಿಂದ ತುಂಬಿದ ದೇಶ ನಮ್ಮದಾಗಲಿ ಎಂಬುದು ನನ್ನ ಆಶಯ.
For More Videos
ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ ಸದಾ ಸ್ಫೂರ್ತಿದಾ... ...
ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆ... ...
ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವ... ...
ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧ... ...
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ... ...
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರ... ...
#Avadhootha #Avadhoothavinayguruji #SriVinayguruji #spirituality #philosophy #KannadaPravachana #Swamiji #vinaygurujifollowers #live #trendingnews #India #Ashram #kannadaculture #kanadigas #2021 #SavayavaKrushi