Varamahalakshmi Vrata Ritual / Vedic astrology/ Dr.Niranjan G
Niranjan spiritual astro Niranjan spiritual astro
549 subscribers
793 views
13

 Published On Aug 14, 2024

ಯುಗ ಯುಗಗಳಿಂದ ಪೂರ್ವ ಋಷಿಮುನಿಗಳು ಕೊಟ್ಟಂತಹ ಜ್ಯೋತಿಷ್ಯದ ಜ್ಞಾನ ದೀವಿಗೆಯನ್ನು ಜ್ಯೋತಿಷಿ ತನ್ನ ಸ್ವಾರ್ಥಕ್ಕಾಗಿ ಅಥವಾ ಜ್ಯೋತಿಷ್ಯ ಮುಖ್ಯನಾ ಪರಿಹಾರ ಕಂಡುಕೊಳ್ಳುವವರಾಗಲಿ ತಮ್ಮ ಇತಿಮಿತಿಗಳನ್ನು ಮರೆತು ಹಾಗೂ ಈ ವಿದ್ಯೆಯನ್ನು ಅನಗತ್ಯವಾಗಿ ವೈಭವಿಕರಿಸಿ ಮುಗ್ಧ ಮನಸ್ಸುಗಳ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿ ಹಣದ ಲಾಭವನ್ನು ಮಾಡುತ್ತಿದ್ದಾರೆ ಇದಕ್ಕೆ ಆಸ್ಪದ ಕೊಡದೆ ವಿವೇಕಿಗಳಾದ ಜನಗಳು ಜ್ಯೋತಿಷ್ಯದ ಮೂಲ ಉದ್ದೇಶ ಇದರ ಮಹತ್ವ ಹಾಗೂ ಯಾವ ಯಾವ ವಿಚಾರಗಳಿಗೆ ಜ್ಯೋತಿಷ್ಯ ಜ್ಞಾನ ಮನುಷ್ಯನ ಜೀವನಕ್ಕೆ ಸಹಕಾರಿಯಾಗಿದೆ ಎಂಬುದರ ಅರಿವನ್ನು ಹೊಂದುವುದು ಈ ಕಾಲದಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಗಮನ ಹರಿಸಬೇಕೆಂದು ಈ ವಿಡಿಯೋ ಮುಖಾಂತರ ತಿಳಿಸಲಾಗಿದೆ
ಹಾಗೂ ಮಾನವನ ಜನ್ಮವನ್ನು ಮತ್ತು ಮರಣವನ್ನು ಯಾವುದೇ ಕಾರಣಕ್ಕೂ ಜ್ಯೋತಿಷ್ಯದಿಂದ ತಿಳಿಯಬಾರದು.
ಇದು ಕರ್ಮ ಸಿದ್ದಾಂತಕ್ಕೆ ಮಾರಕವಾಗಿರುತ್ತದೆ.

show more

Share/Embed