ನುಡಿದರೆ ಮುತ್ತಿನ ಹಾರದಂತಿರಬೇಕು | ಬಸವಣ್ಣವರ ವಚನಗಳು - 12 | Dr. Gururaj Karajagi
Knowledge is Spherical Knowledge is Spherical
390K subscribers
88,650 views
1K

 Published On Oct 26, 2018

Basavannavara Vachanagalu | ಬಸವಣ್ಣವರ ವಚನಗಳು
ಜಿಡ್ಡುಗಟ್ಟಿದ ಸಮಾಜದಲ್ಲಿ ಚೈತನ್ಯವನ್ನು, ವರ್ಣಸಮಾಣತೆ, ವರ್ಗಸಮಾನತೆ, ಲಿಂಗಸಮಾನತೆಗಳನ್ನು ಸಾಧಿಸಿ ಹನ್ನೆರಡನೇ ಶತಮಾನದಲ್ಲಿ ರಕ್ತರಹಿತ ಕ್ರಾಂತಿಯನ್ನು ಮಾಡಿದ ಆಂದೋಲನದ ಅನಭಿಷಿಕ್ತ ನಾಯಕರಾಗಿದ್ದವರು ಬಸವಣ್ಣನವರು. ಅವರು ಋಷಿಯಾಗಿ, ಸುದಾರಕರಾಗಿ, ಕವಿಯಾಗಿ, ಬಾಳಿ, ಪ್ರಚಾರ ಮಾಡಿ, ಬರೆದು ಪುಜ್ಯರಾಗಿದ್ದಾರೆ.

show more

Share/Embed