ಕಟೀಲು 3ನೇ ಮೇಳದ ಭಾಗವತ ದೇವಿಪ್ರಸಾದ್ ಆಳ್ವ ತಲಪಾಡಿ ಇವರ ಕಂಠದಲ್ಲಿ 'ಬಿಡು ಮನದ ಮೂರ್ಖತೆಯ ತ್ರೈಜಗದೊಡತಿ' ಹಾಡು
Narahari Rao kaikamba (ಯಕ್ಷ ಪ್ರಿಯ) Narahari Rao kaikamba (ಯಕ್ಷ ಪ್ರಿಯ)
2.78K subscribers
46 views
1

 Published On Mar 7, 2023

ಇದು ದಿನಾಂಕ 5-3-2023 ರಂದು ಕಾವೂರು ಅಂಬಿಕಾನಗರದಲ್ಲಿ ಕಟೀಲು ಮೂರನೇ ಮೇಳದವರಿಂದ ನಡೆದ ದೇವಿ ಮಹಾತ್ಮೆ ಯಕ್ಷಗಾನದ ತುಣುಕು ( ಕಾವೂರು ಅಂಬಿಕಾನಗರದ ಶ್ರೀಮತಿ ಮಾಲತಿ ಮತ್ತು ಶ್ರೀ ರಾಧಾಕೃಷ್ಣ ರಾವ್ ಮತ್ತು ಮಕ್ಕಳ ಹರಿಕೆ ಆಟ)
ಭಾಗವತರು : ದೇವಿಪ್ರಸಾದ್ ಆಳ್ವ ತಲಪಾಡಿ
ಶುಂಭ : ವಸಂತರಾಜ ಕಟೀಲು
ರಕ್ತಬೀಜ : ಅರಳ ಗಣೇಶ್ ಶೆಟ್ಟಿ
Subscribe the channel for more vedios of yakshagana

show more

Share/Embed