Published On Jan 27, 2020
ಕನಸಿನ_ಬದುಕು
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಫಲ ಕೊಟ್ಟೆ ಕೊಡುತ್ತೆ ಎಂಬ ಆಶಯದೊಂದಿಗೆ.. ಫುಡ್ಡು ತಿಂದು ಮುಗಿಸೊ ತನಕ, ದಡ್ಡು ಖರ್ಚಾಗೊ ತನಕ ಆದರೆ ಅಕ್ಷರ ಅಜರಾಮರರಾಗುವ ತನಕ. ಶ್ರೀ ಅಮೀನ್ ಅತ್ತಾರ ರವರ ನಿರ್ದೇಶನದ "ಅಕ್ಷರ ಅಮರ" ಕಿರು ಚಿತ್ರ, ಒಮ್ಮೆ ನೋಡಿ.
ಇದು ಎಲ್ಲರ ಕಥೆ ಮಾತ್ರ ಅಲ್ಲ... ಜೀವನ. ಬನ್ನಿ ಅಕ್ಷರವ ಬಿತ್ತೋಣ.....
show more