ಮೊನ್ನೆ ಬುಧವಾರ ರಾತ್ರಿ ಸಾಹುಕಾನ ಕಾಲಿಗೆ ಬಿದ್ದಿದ್ದೇಕೆ ಮಹೇಶ ಕುಮಟೊಳ್ಳಿ, ಪ್ರಮಾಣ ವಚನದ ಮಧ್ಯರಾತ್ರಿ ಸಿಕ್ರೇಟ್
BIG NEWS KANNADA BIG NEWS KANNADA
177K subscribers
3,801 views
53

 Published On Feb 9, 2020

ನಾನು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮಹೇಶ ಕುಮಟೊಳ್ಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಕಾರಣ, ಕುಮಟೊಳ್ಳಿ ನನ್ನ ಕಾಲಿಗೆ ಬಿದ್ದು ಪ್ರಮಾಣ ವಚನ ಸ್ವೀಕರಿಸುವಂತೆ ಕೇಳಿಕೊಂಡ್ರು ಎಂದು ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಗೋಕಾಕನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಕುಮಟೊಳ್ಳಿ, ಮುನಿರತ್ನ , ಆರ್.ಶಂಕರ್ ಹಾಗೂ ಪ್ರತಾಪಗೌಡ ಕಣ್ಮುಂದೆ ಬರುತ್ತಿದ್ದರು ಎಂದು ಪ್ರಮಾಣವಚನದ ದಿನದ ಘಟನಾವಳಿಗಳನ್ನ ಮೆಲುಕು ಹಾಕಿದ್ರು

show more

Share/Embed