Published On Feb 9, 2020
ನಾನು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮಹೇಶ ಕುಮಟೊಳ್ಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಕಾರಣ, ಕುಮಟೊಳ್ಳಿ ನನ್ನ ಕಾಲಿಗೆ ಬಿದ್ದು ಪ್ರಮಾಣ ವಚನ ಸ್ವೀಕರಿಸುವಂತೆ ಕೇಳಿಕೊಂಡ್ರು ಎಂದು ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಗೋಕಾಕನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಕುಮಟೊಳ್ಳಿ, ಮುನಿರತ್ನ , ಆರ್.ಶಂಕರ್ ಹಾಗೂ ಪ್ರತಾಪಗೌಡ ಕಣ್ಮುಂದೆ ಬರುತ್ತಿದ್ದರು ಎಂದು ಪ್ರಮಾಣವಚನದ ದಿನದ ಘಟನಾವಳಿಗಳನ್ನ ಮೆಲುಕು ಹಾಕಿದ್ರು
show more