ಕೊರಂಗು ಕೃಷ್ಣ ಮೇಲೆ ಅಟ್ಯಾಕ್‌ Muniratna ಮಾಡಿದ್ದೇನು,ಪೊಲೀಸ್‌ ಅಧಿಕಾರಿ ಟೈಗರ್‌ ಅಶೋಕ್‌ ಬಿಚ್ಚಿಟ್ಟ ಸ್ಫೋಟಕ ರಹಸ್ಯ
Vijay Karnataka | ವಿಜಯ ಕರ್ನಾಟಕ Vijay Karnataka | ವಿಜಯ ಕರ್ನಾಟಕ
1.35M subscribers
19,459 views
422

 Published On Oct 5, 2024

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಹಲವು ಆರೋಪಗಳಡಿಯಲ್ಲಿ ಜೈಲುಪಾಲಾಗಿದ್ದಾರೆ. ಎಸ್‌ಐಟಿ ತನಿಖೆಗೂ ಕೂಡ ಒಳಗಾಗಿದ್ದಾರೆ. ಶಾಸಕ ಮುನಿರತ್ನ ಇತಿಹಾಸ ಕೇಳಿದ್ರೆ ಎಂತಹವರಿಗೂ ಕೂಡ ಶಾಕ್‌ ಆಗೋದು ಗ್ಯಾರಂಟಿ. ಮುನಿರತ್ನ ಹೆಸರಾಂತ ರೌಡಿಶೀಟರ್‌ ಕೊರಂಗು ಕೃಷ್ಣನ ಸಹೋದರ. ಒಂದು ಕಾಲದಲ್ಲಿ ಇಡೀ ಬೆಂಗಳೂರನ್ನೇ ನಡುಗಿಸಿದ ರೌಡಿ ಎಂದರೆ ತಪ್ಪಾಗಲ್ಲ. ಪೊಲೀಸರ ಕಣ್ಣತಪ್ಪಿಸಿ ಒಡಾಡುತ್ತಿದ್ದ ಕೊರಂಗು ಕೃಷ್ಣ ಬೆಂಗಳೂರಿನ ಈಗಿನ ಫ್ರೀಡಂ ಪಾರ್ಕ್‌ ಆಗಿನ ಸೆಂಟ್ರಲ್‌ ಜೈಲಿನಲ್ಲಿ ಬಲರಾಮ ಎಂಬ ರೌಡಿಶೀಟರ್‌ನ್ನು ಹ.ತ್ಯೆ ಮಾಡಿಸಿದ್ದ ಎಂಬ ಆರೋಪವಿದೆ. ಕೊರಂಗು ಕೃಷ್ಣನ ಗ್ಯಾಂಗ್‌ ಮಾಡಿತ್ತು ಅನ್ನೋ ಸುದ್ದಿಗಳು ಓಡಾಡಿದ್ದವು. ಕೊರಂಗು ಕೃಷ್ಣನನ್ನು ಒಮ್ಮೆ ಕೋರ್ಟ್‌ಗೆ ಕರೆದುಕೊಂಡು ಬರುವಾಗ ಊಟಕ್ಕೆ ನಿಲ್ಲಿಸಿದ್ದ ಸ್ಥಳದಲ್ಲಿ ಕೊರಂಗು ಮೇಲೆ ಬೇರೆ ಗ್ಯಾಂಗ್‌ ಅಟ್ಯಾಕ್‌ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಕೊರಂಗುನನ್ನು ಆಸ್ಪತ್ರೆಗೆ ಸೇರಿಸಿದ್ದವರು ಬೇರೆ ಯಾರು ಅಲ್ಲ ಖಡಕ್‌ ಪೊಲೀಸ್‌ ಆಫೀಸರ್‌ ಟೈಗರ್‌ ಅಶೋಕ್‌ ಕುಮಾರ್‌. ತೀವ್ರ ನಿಗಾಘಟಕದಲ್ಲಿದ್ದ ಕೊರಂಗು ಕೃಷ್ಣನ್ನು ಮಣಿಪಾಲ್‌ ಆಸ್ಪತ್ರೆಗೆ ಸೇರಿಸಲು ಟೈಗರ್‌ ಅಶೋಕ್‌ ಕುಮಾರ್‌ ಮುನಿರತ್ನನಿಗೆ ಪೋನ್‌ ಮಾಡಿ ನಿನ್ನ ಸಹೋದರಿನಿಗೆ ಪರಿಸ್ಥಿತಿ ತಿಳಿಸಿ ಹಣ ಕೇಳಿದ್ದರು. ಆ ಸಮಯದಲ್ಲಿ ಮುನಿರತ್ನ ಏನ್‌ ಹೇಳಿದ್ರು? ಇದೆಲ್ಲರ ಕುರಿತು ವಿಜಯ ಕರ್ನಾಟಕ ವೆಬ್‌ ನಡೆಸಿದ ಸಂದರ್ಶನದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಟೈಗರ್‌ ಬಿಬಿ ಅಶೋಕ್‌ ಕುಮಾರ್‌ ಇಂಟ್ರಸ್ಟಿಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.

Muniratna attacked Korangu Krishna, police officer Tiger Ashok revealed explosive secret
#munirathna #korangukrishna #tigerashokkumar #exclusiveinterview

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

show more

Share/Embed