SKMHS-ಬಿ.ದುರ್ಗ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದ ಡೊಳ್ಳು ಕುಣಿತ. Dollu kunitha
Praveen Taralabalu Praveen Taralabalu
1.2K subscribers
10,486 views
121

 Published On May 19, 2021

"ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದ ನಮ್ಮ ಪ್ರೌಢಶಾಲಾ ಡೊಳ್ಳು ಕುಣಿತದ ವಿದ್ಯಾರ್ಥಿಗಳು".
ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ). ಸಿರಿಗೆರೆ. ಚಿತ್ರದುರ್ಗ ‌ಜಿಲ್ಲೆ.ಈ ವಿದ್ಯಾಸಂಸ್ಥೆಯ ಆಶ್ರಯದಡಿಯಲ್ಲಿಯ-----ಶ್ರೀ ಕಾಶಿ ಮಹಾಲಿಂಗ ಸ್ವಾಮಿ ಪ್ರೌಢಶಾಲೆ.ಬಿ.ದುರ್ಗ. ಹೊಳಲ್ಕೆರೆ ತಾ.ಚಿತ್ರದುರ್ಗ ಜಿಲ್ಲೆ.ಈ ಪ್ರೌಢಶಾಲೆಯ "ಡೊಳ್ಳು ಕುಣಿತ" ದ ಒಟ್ಟು 8 ವಿದ್ಯಾರ್ಥಿಗಳು ಬಿ.ದುರ್ಗ ಹೋಬಳಿ ಮಟ್ಟ,ಹೊಳಲ್ಕೆರೆ ತಾಲ್ಲೂಕು ಮಟ್ಟ ಮತ್ತು ಚಿತ್ರದುರ್ಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಸ್ತುತ ಕರ್ನಾಟಕ ರಾಜ್ಯ ಮಟ್ಟದ "ಪ್ರತಿಭಾ ಕಾರಂಜಿ ಸ್ಪರ್ಧೆ" ಗೆ ಆಯ್ಕೆಯಾಗಿ, ಭಾಗವಹಿಸುತ್ತಿದ್ದಾರೆ.
ಡೊಳ್ಳು ಕುಣಿತದ ಆರ್ಥಿಕ ಸಹಕಾರ,ಮಾರ್ಗದರ್ಶನ--- ಶ್ರೀ ತರಳಬಾಳು ಜಾನಪದ ಸಿರಿ-2019.
ಡೊಳ್ಳು ಕುಣಿತವನು ತರಬೇತಿಗೊಳಿಸಿದವರು-ಹುಚ್ಚಪ್ಪನವರು ಸಾಗರ.
.ಈ ಡೊಳ್ಳು ಕುಣಿತದ ತಾಲೀಮಿನ ಪ್ರದರ್ಶನವನ್ನು ವೀಕ್ಷೀಸಿರಿ.
ಶರಣು ಶರಣಾರ್ಥಿಗಳು..

show more

Share/Embed