Published On Sep 25, 2023
ಕುಣಿತ ಭಜನೆ ಉಡುಪಿಯ ಗಣೇಶ ಉತ್ಸವದಲ್ಲಿ.
ವಾದಿರಾಜ ಸ್ವಾಮಿಗಳ ರಚನೆ
ಗುಬ್ಬಿಯಾಳೋ ಗುಬ್ಬಿಯಾಳೋ ಗೋವಿಂದ ಗೋವಿಂದ ಗುಬ್ಬಿಯಾಳೋ ||ಗುಬ್ಬಿಯಾಳೋ
ಗೋವಿಂದ ಗೋವಿಂದನೆಂದು ನೆನೆಯಿರೊ
ಗುಬ್ಬಿಯಾಳೋ ||ಗೋವಿಂದ|| ||ಗುಬ್ಬಿಯಾಳೋ
ಕೇಶವನ್ನ ನೆನೆದರೆ
ಕೇಶ ಪರಿಹಾರವೊ ಗುಬ್ಬಿಯಾಳೋ ನಾರಾಯಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೋ
||ಕೇಶವನ್ನ||
ಮಾಧವನ್ನ ನೆನೆದರೆ ಮನೋಭಿಷ್ಟ ಕೊಡುವನೊ ಗುಬ್ಬಿಯಾಳೋ
||ಮಾಧವನ್ನ
ಗೋವಿಂದನ ದಯದಿಂದ
ಘೋರ ದುರಿತ ನಾಶನವು ಗುಬ್ಬಿಯಾಳೋ...
||ಗೋವಿಂದ|| ||ಗುಬ್ಬಿಯಾಳೋ
ವಿಷ್ಣು ಭಜನೆ ಇಲ್ಲದವಗೆ
ವೈಷ್ಣವರ ಜನ್ಮ ಉಂಟೆ ಗುಬ್ಬಿಯಾಳೋ
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೋ ಗುಬ್ಬಿಯಾಳೋ
||ವಿಷ್ಣು ಭಜನೆ||
ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೋ
||ತ್ರಿವಿಕ್ರಮ||
ವಾಮನ ದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೋ....
||ಗುಬ್ಬಿಯಾಳೋ
ಶ್ರೀಧರನ್ನ ನೆನೆದರೆ
ಸಿರಿ ನಮಗೆ ಒಲಿವೊಳು ಗುಬ್ಬಿಯಾಳೋ ಹೃದಯ ಪರಿಶುದ್ಧವೋ ಗುಬ್ಬಿಯಾಳೋ
ಹೃಷಿಕೇಶನ ಧ್ಯಾನದಿಂದ
||ಶ್ರೀಧರನ್ನ||
ಪದ್ಮನಾಭ ನಮ್ಮೆಲ್ಲರ
ಪಾಲಿಸಿ ರಕ್ಷಿಪನೋ ಗುಬ್ಬಿಯಾಳೋ
||ಪದ್ಮನಾಭ।। ದಾಮೋದರನ ನೆನೆದರೆ
ಪಾಮರತ್ವ ಬಿಡಿಸುವನೋ ಗುಬ್ಬಿಯಾಳೋ... ||ದಾಮೋದರ|| ||ಗುಬ್ಬಿಯಾಳೋ||
ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯ ವಂಶ ಉದ್ಧಾರವು ಗುಬ್ಬಿಯಾಳೋ
||ಸಂಕರ್ಷಣನ||
ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೋ
||ಪ್ರದುಮ್ನ|| ಅನಿರುದ್ಧನ ಸೇವಿಸೆ
ಪುನೀತರಾಗಿಹೆವೊ ಗುಬ್ಬಿಯಾಳೋ..
||ಅನಿರುದ್ಧ|| ||ಗುಬ್ಬಿಯಾಳೋ||
ಪುರುಷೋತ್ತಮ ಪುರಾಣ
ಪುರುಷನೆಂದು ತಿಳಿಯಿರೊ ಗುಬ್ಬಿಯಾಳೋ
ಅಧೋಕ್ಷಜ ನಮ್ಮೆಲ್ಲರ
ಆಧಾರವಾಗಿಹನೋ ಗುಬ್ಬಿಯಾಳೋ
ನಾರಸಿಂಹ ದೇವರು
||ಪುರುಷೋತ್ತಮನ||
ನಮ್ಮ ಕುಲದೈವವೋ ಗುಬ್ಬಿಯಾಳೋ ||ನರಸಿಂಹ|| ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನು ಗುಬ್ಬಿಯಾಳೋ... ||ಅಚ್ಯುತ ||ಗುಬ್ಬಿಯಾಳೋ||
ಜನಾರ್ಧನ ದೇವರು
ಜಗಕ್ಕೆಲ್ಲ ಶ್ರೇಷ್ಠರು ಗುಬ್ಬಿಯಾಳೋ
ಉಪೇಂದ್ರನು ನಮ್ಮ
ಅಪರಾಧವ ಕ್ಷಮಿಸುವ ಗುಬ್ಬಿಯಾಳೋ
||ಜನಾರ್ಧನ||
ಹರಿನಾಮಾಮ್ರತಕೆ ಸರಿ
ಧರೆಯೊಳಗೆ ಇಲ್ಲವೋ ಗುಬ್ಬಿಯಾಳೋ
||ಹರಿನಾಮ||
ಶ್ರೀಕೃಷ್ಣ ರಂಗೇಶಯೆಂಬೊ
ಸಿದ್ಧಕ್ರಿಯ ಬಲ್ಲರೇ ಗುಬ್ಬಿಯಾಳೋ....
||ಶ್ರೀಕ್ರಷ್ಣಾ|| |ಗುಬ್ಬಿಯಾಳೋ
ಇ ಗುಬ್ಬಿ ಪಾಡುವರಿಗೆ
ಇಹಪರವು ಸಂತತವು ಗುಬ್ಬಿಯಾಳೋ
ಧರಣಿಯೊಳು ಅಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೋ
||ಇ ಗುಬ್ಬಿ
ಹಯವದನನ್ನ ಪಾದ ಧ್ಯಾನ ಮರೆಯದೆ ನೆನೆ ಮನವೆ
||ಹಯವದನ||
ನಮ್ಮ ಹಯವದನನ್ನ ಪಾದವೆ ನಿತ್ಯ ಮನವೆ ಗುಬ್ಬಿಯಾಳೋ....||ನಮ್ಮ||
||ಗುಬ್ಬಿಯಾಳೋ
#GOVINDAGOVINDA #GUBBIYALO #krishnasong
#KESHAVANANENADARE
#VAADHIRAAJATHEERTHARU #VAADHIRAAJASWAMIGLA RACHANE
#VAADHIRAAJADASARU #GOVINDAGOVINDAGUBBIYALO
#KRISHNAJANMASTAMISONG
#KRISHNASONG
#KRISHNANEWSONG
#VISHNUSONG
#SHRIGOVINDASONG
#SHRIVISHNUSONG #SRINIVASASONGHARESGRINIVASA #SHRIVISHNUSAHASRANAMA #VENKATARAMANASONG #VISHNUDASAHAVATHARASONG
#THIRUPATHIVENKATESHA
#DASHAVATHARASONGS
#JAGADISHPUTTURVISHNUSONG
#JAGADISHPUTTURKRISHNASONG #JAGADISHPUTTURBHAJANSONGS
#JAGADISHPUTTURGOVINDASONG #JAGADISHPUTTURPANDURANGASONG
#JAGADISHPUTTURHARISONGS
#JAGADISHPUTTURNARAYANASONG #THIRUPATHISONGS
#JAGADISHPUTTURNARAYANASONG
#THIRUPATHISONGS #PUTTURJAGADISHACHARYASONGS
2022NEWSONGSJAGADISHPUTTUR
#HAYAVADANAANKITHA
#DASHAVATHARA
#SANKARSHANA #PRADYUMNA
#DAMODHARA
#HRUSHIKESHA
#ANIRUDDHA
#JANARDHANA
#NARAYANA
#KESHAVA #VAMANA #GOVINDA #NARAYANASONG
#ACCHUTHA
#ANANTHA
#ASTAMIJANMASTAMI
#VISHNUVIDEOSONG
#LORDKRISHNA #LORDVISHNU
#VISHNUBHAJANE
#KUNITHABHAJNAE SONG
#NRUTHYABHAJANE #KRISHNAKI INITHARHA IANE #VAMANA
#NARAYANA
#GOVINDA
#ACCHUTHA
#ANANTHA
#ASTAMIJANMASTAMI
#NARAYANASONG
#VISHNUVIDEOSONG
#LORDKRISHNA #LORDVISHNU
#VISHNUBHAJANE
#KUNITHABHAJNAE SONG
#NRUTHYABHAJANE
#KRISHNAKUNITHABHAJANE
#VISHNUBHAJANS
#KRISHNABHAJANS
#HITBHAJANSVISHNUKRISHNA #TULUNADAGAANAGANDHARVA
#ವಾದಿರಾಜ_ದಾಸರಪದ
#ವಾದಿರಾಜರ_ಕೃತಿ
#ವಾದಿರಾಜ_ದಾಸರ ಕೀರ್ತನೆ
#ಹಯವದನ
#ಗೋಕುಲಅಷ್ಟಮಿ
#ಶ್ರೀಕೃಷ್ಣ_ಜನ್ಮಾಷ್ಟಮಿ_ಹಾಡು
Videography and Editing @vj_shivu
Special Thanks
Harish Acharya , Sandesh madadka , Bhavani akka..