Published On Nov 26, 2020
ಶ್ರೀ ಭ್ರಮರಾಂಬಿಕ ಸೇವಾ ಸಂಘ ಬಾಚಕೆರೆ ಇದರ ವತಿಯಿಂದ ದಿನಾಂಕ 03-12-2020 ರಂದು ಶ್ರೀ ಕ್ಷೇತ್ರ ಬಾಚಕೆರೆಯಿಂದ ಶ್ರೀ ಕ್ಷೇತ್ರ ಕಟೀಲಿಗೆ ಹೊರಡಲಿರುವ ಪಾದಯಾತ್ರೆಯ ಕುರಿತು ರಚಿಸಲ್ಪಟ್ಟ ತುಳು ಭಕ್ತಿ ಗೀತೆ🎶
ಸಂಯೋಜನೆ : ಎಲ್.ಕೆ ಧರಣ್ ಮಾಣಿ
ಸ್ವರ - ಸಾಹಿತ್ಯ : ನಿರಂಜನ್ ಬಾಚಕೆರೆ
ರೆಕಾರ್ಡಿಂಗ್ : ಶ್ರೀ ರಾಜ್ ರೆಕಾರ್ಡಿಂಗ್ ಸ್ಟೂಡಿಯೋ ಕಬಕ - ಪುತ್ತೂರು
show more