ಒಳಿತು ಮಾಡು ಮನಸ,) ಶ್ರೀ ಪರಶುರಾಮ್ ಚಟ್ನಳ್ಳಿ
A S vathar Ganavedike A S vathar Ganavedike
1.47K subscribers
6,318 views
82

 Published On Dec 25, 2023

ದಿನಾಂಕ 24 12 2023ರಂದು
ದಿ ) ಶ್ರೀ ಪರಶುರಾಮ್ ಗೋವಿಂದ್ ಸಿಂಗ್ ಹಜೇರಿ
ಅವರ ಎರಡನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ
ಶ್ರೀ ಪರಶುರಾಮ್ ಚಟ್ನಳ್ಳಿಅವರು
ಈ ಗೀತೆಯನ್ನು ಹಾಡಿರುತ್ತಾರೆ
ಇವರಿಗೆ ಎಲ್ಲಪ್ಪ ಗುಂಡಳ್ಳಿ ಅವರು ತಬಲಾ ಸಾಥ್ ನೀಡಿರುತ್ತಾರೆ
ಕಾರ್ಯಕ್ರಮ ನಡೆದ ಸ್ಥಳ
ಶ್ರೀ ಪಂಡಿತ್ ಪ್ರಭುದೇವ ಸಾಲಿಮಠ ಸಂಗೀತ ಪಾಠಶಾಲೆ
ಮನೆ ನಂಬರ್ 163 ನಿಯರ್ ವಾಟರ್ ಟ್ಯಾಂಕ್
ಸಿಂದಗಿ ರೋಡ್ ಆಶ್ರಯ ಕಾಲೋನಿ ತಾಳಿಕೋಟೆ

show more

Share/Embed