Published On Nov 25, 2023
ಭವಿಷ್ಯಶಾಸ್ತ್ರ ಬರೆದ ಶ್ರೀ ಶಿವಲಿಂಗ ಅಜ್ಜಯ್ಯನವರು ಬದುಕಿದ್ದಾಗಲೇ ದಂತಕತೆ. ಇವರ ಊರು ಗದುಗಿನ ಹತ್ತಿರ ಮುಳಗುಂದ. ಮಾಡಾಳು ಗೌರಮ್ಮನ ಜಾತ್ರೆ ಇವರಿಂದಲೇ ಆರಂಭ. ಪವಾಡಸದೃಶ ಜೀವನ; ಮರಣ ಕೂಡ.
ಶ್ರೀ ನಾಗೇಂದ್ರ ಜೋಯಿಸ್ ಹಾರನಹಳ್ಳಿ ಇವರು ಅಜ್ಜಯ್ಯನವರ ಬಗ್ಗೆ ಅಪರೂಪದ ಮಾಹಿತಿ ಪುಸ್ತಿಕೆ ನೀಡಿದ್ದರು. 'ಶ್ರೀ ಕೋಡಿಮಠ ಸುಕ್ಷೇತ್ರ ಸ್ಥೂಲ ಚರಿತ್ರೆ'. ಪ್ರಕಟಣೆ: ಶ್ರೀ ಶಿವಲಿಂಗೇಶ್ವರ ಗ್ರಂಥಮಾಲೆ, ಕೋಡಿಮಠ. ಈ ದೃಶ್ಯಣಕ್ಕೆ ಆ ಪುಸ್ತಿಕೆಯಲ್ಲಿರುವ ಮಾಹಿತಿಗಳನ್ನು ಬಳಸಲಾಗಿದೆ.
show more