ಕೋಡಿಮಠ-ಭವಿಷ್ಯವಾಣಿ ಬರೆದ ಅಜ್ಜಯ್ಯನವರ ಪವಾಡಸದೃಶ ಜೀವನ-ಮರಣ/ಭಾಗ ೩ / Kodimata Bhavishyavani
Drishyakavya Kannada Drishyakavya Kannada
16.2K subscribers
7,391 views
226

 Published On Nov 25, 2023

ಭವಿಷ್ಯಶಾಸ್ತ್ರ ಬರೆದ ಶ್ರೀ ಶಿವಲಿಂಗ ಅಜ್ಜಯ್ಯನವರು ಬದುಕಿದ್ದಾಗಲೇ ದಂತಕತೆ. ಇವರ ಊರು ಗದುಗಿನ ಹತ್ತಿರ ಮುಳಗುಂದ. ಮಾಡಾಳು ಗೌರಮ್ಮನ ಜಾತ್ರೆ ಇವರಿಂದಲೇ ಆರಂಭ. ಪವಾಡಸದೃಶ ಜೀವನ; ಮರಣ ಕೂಡ.
ಶ್ರೀ ನಾಗೇಂದ್ರ ಜೋಯಿಸ್ ಹಾರನಹಳ್ಳಿ ಇವರು ಅಜ್ಜಯ್ಯನವರ ಬಗ್ಗೆ ಅಪರೂಪದ ಮಾಹಿತಿ ಪುಸ್ತಿಕೆ ನೀಡಿದ್ದರು. 'ಶ್ರೀ ಕೋಡಿಮಠ ಸುಕ್ಷೇತ್ರ ಸ್ಥೂಲ ಚರಿತ್ರೆ'. ಪ್ರಕಟಣೆ: ಶ್ರೀ ಶಿವಲಿಂಗೇಶ್ವರ ಗ್ರಂಥಮಾಲೆ, ಕೋಡಿಮಠ. ಈ ದೃಶ್ಯಣಕ್ಕೆ ಆ ಪುಸ್ತಿಕೆಯಲ್ಲಿರುವ ಮಾಹಿತಿಗಳನ್ನು ಬಳಸಲಾಗಿದೆ.

show more

Share/Embed