Published On Jan 17, 2020
ಮಂಗಳಮುಖಿಯರನ್ನು ಪೀಠದಲ್ಲಿ ಕೂರಿಸಿ ಪೂಜಿಸಿದ ವಿನಯ್ ಗುರೂಜಿ! #VinayGuruji
#ಚಿಲುಮೆಜಡ್ಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆ
#ಮಂಗಳಮುಖಿ'ಯರ ಕಾಲಿಗೆ ಬಿದ್ದ ಅವಧೂತ: ರೈತರಿಗೆ ಗಿಡ ಕೊಟ್ಟು ಗೌರವ
ಮಲೆನಾಡಿನ ಕಾಡಿನ ದೇಗುಲದಲ್ಲಿ ವಿನಯ್ ಗುರೂಜಿ ಕಲಾ ಹೋಮ.
ಅವಧೂತ ಶ್ರೀ ವಿನಯ್ ಗುರುಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಬ್ರಾಹ್ಮರಿ ದುರ್ಗಾಪರಮೇಶ್ವರಿ ಶ್ರೀ ಶಿವನಾಗ ಕ್ಷೇತ್ರ ಚಿಲುಮೆಜಡ್ಡಿನಲ್ಲಿ ರಮೇಶ್ ನಾಗಪಾತ್ರಿಗಳ ಸಮ್ಮುಖದಲ್ಲಿ ಮಂಡಲಪೂಜೆ ಮತ್ತು ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು ಈ ಸುಸಂದರ್ಭದಲ್ಲಿ ಗುರುಗಳ ಆಶಯದಂತೆ ಸಮಾಜದಲ್ಲಿ ಕೆಳಮಟ್ಟದಲ್ಲಿ ನೋಡುತಿದ್ದ ಮಂಗಳಮುಖಿಯರನ್ನು ಈ ಕಾರ್ಯಕ್ರಮದಲ್ಲಿ ಕರೆಸಿ ಗುರುವಿನ ಆಸನದಲ್ಲಿ ಕುರಿಸಿ ಪಾದಗಳನ್ನು ಪೂಜಿಸಿ ಅವರನ್ನು ಗೌರವಿಸಲಾಯಿತು ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಸಾರ್ವಜನಿಕರಿಗೆ ಮನವಿಯನ್ನು ಮಾಡಲಾಯಿತು
ಜೈ ಗುರು ದೇವದತ್ತ.
show more