LATEST EPISODE || ಗರುಡ ಪುರಾಣ ಮಹತ್ವ || PRAHALAD ACHAR BEVINAL|| ಒಮ್ಮೆ ಕೇಳಿ || GNAANA MANDIRA
GNAANA MANDIRA - ಜ್ಞಾನ ಮಂದಿರ GNAANA MANDIRA - ಜ್ಞಾನ ಮಂದಿರ
1.89K subscribers
5,271 views
138

 Published On Sep 29, 2024

ಈ ಒಂದು GNAANA MANDIRA youtube ಚಾನೆಲ್ ನಲ್ಲಿ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಅವರ ನಿರಂತರ ಆಧ್ಯಾತ್ಮಿಕ , ಧರ್ಮ, ಯತಿಗಳ ಮಹಿಮೆ, ದೇಶಭಕ್ತಿ ಕುರಿತಾದಂತಹ ಹಾಗೂ ದೇವರ ಚಿಂತನೆ ಕುರಿತಾದಂತ ಅನೇಕ ಪ್ರವಚನಗಳನ್ನ ನೀವು ನೋಡಬಹುದು, ಕೇಳಬಹುದು.

"ವಿಠ್ಠಲಾನಂತ ಕ್ರಿಯೇಟಿವ್" ಅಡಿಯಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಯುಟ್ಯೂಬ್ ಚಾನೆಲ್ ಇದಾಗಿದ್ದು ಇದನ್ನು ತಾವೆಲ್ಲರೂ ಪ್ರೋತ್ಸಾಹಿಸಿ ಇನ್ನು ಹೆಚ್ಚು ಸಬ್ಸ್ಕ್ರಿಬರ್ ಆಗುವ ಮೂಲಕ ಈ ಒಂದು ಚಾನಲ್ಲಿಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ...

ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಇವರು ಗಂಗಾವತಿ ಪ್ರಾಣೇಶ್ ರವರ ಹಿರಿಯ ಸಹೋದರರಾಗಿದ್ದು "ಜ್ಞಾನಮಂದಿರ " ಎಂಬುವ ಒಂದು ದೇವಸ್ಥಾನದ ನಿರ್ವಾಹಕರು ಕೂಡ ಆಗಿದ್ದಾರೆ, ...

ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಇವರು ಜ್ಯೋತಿಷ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಉನ್ನತ ಪರಿಣತಿ ಹೊಂದಿದ್ದು ಅನೇಕ ಭಕ್ತಾದಿಗಳು ಈ ಜ್ಞಾನಮಂದಿರ ದೇವಸ್ಥಾನಕ್ಕೆ ನಿತ್ಯ ಬಂದು ಜ್ಞಾನಮಂದಿರೇಶನ ಅನುಗ್ರಹವನ್ನು ಪಡೆದು ಶ್ರೀಯುತ ಪ. ಪ್ರಹ್ಲಾದ ಆಚಾರ್ ಬೇವಿನಾಳ್, ಇವರ ಮಾರ್ಗದರ್ಶನದಲ್ಲಿ ಅನೇಕ ಕಷ್ಟಗಳನ್ನು ಪರಿಹಾರ ಮಾಡಿಸಿಕೊಂಡಿರುತ್ತಾರೆ.

show more

Share/Embed